Posts

Showing posts from May, 2019
॥ಅಥ ಅಯೋಧ್ಯಾಕಾಂಡಃ॥ ಏತಸ್ಮಿನ್ನಂತರೇ ಗೇಹಂ ಮಾತುಲಸ್ಯ ಯುಧಾಜಿತಃ। ಪ್ರಯಯೌ ಭರತಃ ಪ್ರೀತಃ ಶತ್ರುಘ್ನೇನ ಸಮನ್ವಿತಃ॥೨।೧॥  ಪದಚ್ಛೇದ: ಏತಸ್ಮಿನ್ ಅಂತರೇ ಗೇಹಂ ಮಾತುಲಸ್ಯ ಯುಧಾಜಿತಃ ಪ್ರಯಯೌ ಭರತಃ ಪ್ರೀತಃ ಶತ್ರುಘ್ನೇನ ಸಮನ್ವಿತಃ॥  ಅನ್ವಯ ಅರ್ಥ:  ಏತಸ್ಮಿನ್ ಅಂತರೇ (ಇದೇ ಸಮಯದಲ್ಲಿ)  ಪ್ರೀತಃ ಭರತಃ (ಪ್ರೀತಿ ತುಂಬಿದ ಭರತನು)   ಶತ್ರುಘ್ನೇನ ಸಮನ್ವಿತಃ (ಶತ್ರುಘ್ನನನ್ನು ಕೂಡಿಕೊಂಡು) ಮಾತುಲಸ್ಯ (ಸೋದರಮಾವನಾದ) ಯುಧಾಜಿತಃ(ಯುಧಾಜಿತನ)  ಗೇಹಂ (ಮನೆಗೆ) ಪ್ರಯಯೌ (ಹೋದನು)  ಭಾವಾರ್ಥ:  ವಿವಾಹಾನಂತರ ಅಯೋಧ್ಯೆಯಲ್ಲಿ ಎಲ್ಲರೂ ಸುಖವಾಗಿರುವ ಸಮಯದಲ್ಲಿ ಪ್ರೀತಿ ತುಂಬಿದ ಭರತನು ಸೋದರಮಾವನಾದ ಯುಧಾಜಿತನ ಮನೆಗೆ ಹೋದನು.  ತತಃ ಪ್ರಕೃತಿಭಿಃ ಸಾಕಂ ಮಂತ್ರಯಿತ್ವಾ ಸ ಭೂಪತಿಃ। ಅಭಿಷೇಕಾಯ ರಾಮಸ್ಯ ಸಮಾರೇಭೇ ಮುದಾನ್ವಿತಃ॥೨।೨॥  ಪದಚ್ಛೇದ:  ತತಃ ಪ್ರಕೃತಿಭಿಃ ಸಾಕಂ ಮಂತ್ರಯಿತ್ವಾ ಸಃ ಭೂಪತಿಃ।  ಅಭಿಷೇಕಾಯ ರಾಮಸ್ಯ ಸಮಾರೇಭೇ ಮುದಾನ್ವಿತಃ॥  ಅನ್ವಯ ಅರ್ಥ:  ತತಃ (ಆಗ)  ಪ್ರಕತಿಭಿಃ ಸಾಕಂ(ಪೌರಶ್ರೇಷ್ಠರೊಂದಿಗೆ) ಮಂತ್ರಯಿತ್ವಾ (ಸಮಾಲೋಚಿಸಿ) ಸಃ ಭೂಪತಿಃ (ಆ ರಾಜನು) ಮುದಾನ್ವಿತಃ(ಸಂತಸದಿಂದ ಕೂಡಿದವನಾಗಿ)  ರಾಮಸ್ಯ (ರಾಮನ) ಅಭಿಷೇಕಾಯ(ಅಭಿಷೇಕಕ್ಕೆ)  ಸಮಾರೇಭೇ(ಅಣಿಯಾದನು)  ಭ...